Slide
Slide
Slide
previous arrow
next arrow

ಕೊಂಕಣಿ ಅಧ್ಯಯನ ಪೀಠದ ಸಲಹಾ ಸಮಿತಿಗೆ ಡಾ.ಬಾಂದೇಕರ ಆಯ್ಕೆ

300x250 AD

ಕಾರವಾರ: ತಾಲೂಕಿನ ಸದಾಶಿವಡದ ಹಿರಿಯ ಕಲಾವಿದ ಡಾ.ವಸಂತ ಬಾಂದೇಕರ ಅವರನ್ನು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಕೊಂಕಣಿ ಅಧ್ಯಯನ ಪೀಠದ ಸಲಹಾ ಸಮಿತಿ ಸದಸ್ಯರನ್ನಾಗಿ ಮೂರು ವರ್ಷದ ಅವಧಿಗಾಗಿ ನೇಮಿಸಲಾಗಿದೆ.

ಕೊಂಕಣಿ, ಕವಿ, ಸಾಹಿತಿ, ಗಾಯಕ, ಸಂಯೋಜಕ, ನಟ, ಸಂಘಟಕ ಹಾಗೂ ಮಿಮಿಕ್ರಿಕಲಾವಿದರಾಗಿ ಕಳೆದ 54 ವರ್ಷದಿಂದ ಕೊಂಕಣಿ ಭಾಷೆ, ಕಲೆ ಸಾಹಿತ್ಯದ ಸೇವೆ ಮಾಡುತ್ತಾ ಬಂದಿರುವ ಅವರನ್ನು ಕೊಂಕಣಿ ಪೀಠಕ್ಕೆ ಆಯ್ಕೆ ಮಾಡಿರುವುದಕ್ಕೆ ಜಿಲ್ಲೆ ಹಾಗೂ ಉತ್ತರ ಕರ್ನಾಟಕದ ಹಲವಾರು ಕೊಂಕಣಿ ಸಂಘಟನೆಗಳು ಅಭಿನಂದಿಸಿವೆ.

300x250 AD
Share This
300x250 AD
300x250 AD
300x250 AD
Back to top